Download Full Broucher - National Conference on Indian Sericulture - Current Status & Future Challenges And Foundation Day Celebration of SAI - Date - 20th Oct 22

OUR BLOGS

ರೇಷ್ಮೆಗೂಡಿನ ಬೆಲೆ ದಿಡೀರ್ ಏರಿಕೆ: ಕೆಜಿ ರೇಷ್ಮೆ ಗೂಡಿಗೆ ಎಷ್ಟಿದೆ ದರ? ಇಲ್ಲಿದೆ ವಿವರ

ವೀರಾಪುರ ಮಂಜುನಾಥ್‌ ಶಿಡ್ಲಘಟ್ಟ ಬೆಂಗಳೂರು: ಕುಸಿದಿದ್ದ ರೇಷ್ಮೆಗೂಡಿನ ಬೆಲೆ ದಿನ ಕಳೆದಂತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕಳೆದ ವಾರದಿಂದೀಚೆಗೆ ಬೆಲೆ ಏರತೊಡಗಿದ್ದು ಒಂದು ಕೆ.ಜಿ.ರೇಷ್ಮೆಗೂಡಿನ ಬೆಲೆ 350 ರೂ.ಗಳ ಗಡಿ ದಾಟಿದೆ. ಸರಾಸರಿ ಬೆಲೆಯೂ 300 ರೂಪಾಯಿಗಳ ಗಡಿ ಮುಟ್ಟಿದೆ.   ಲಾಕ್‌ಡೌನ್‌ ದಿನಗಳು ಆರಂಭವಾಗುತ್ತಿದ್ದಂತೆ 450 ರೂಪಾಯಿಗಳ ಆಸುಪಾಸಿನಲ್ಲಿದ್ದ ರೇಷ್ಮೆಗೂಡಿನ ಬೆಲೆ ಕುಸಿಯಲಾರಂಭಿಸಿ ಗರಿಷ್ಠ ಬೆಲೆ 250ರ ಆಸುಪಾಸಿಗೆ ಬಂದು ನಿಂತಿತ್ತು.   ಕುಸಿದಿದ್ದ ಬೆಲೆ, ಬೇಡಿಕೆ: ಮದುವೆ ಮುಂತಾದ ಶುಭ ಸಮಾರಂಭಗಳು ಸಂಪೂರ್ಣವಾಗಿ ಸ್ಥಗಿತಗೊಂಡ ಕಾರಣ ರೇಷ್ಮೆ ವಸ್ತ್ರಗಳ ಮಾರಾಟ ಇಲ್ಲದ ಕಾರಣ ಬೇಡಿಕೆ....
Jul 24

ಚೀನ ರೇಷ್ಮೆಗೆ ಕಡಿವಾಣ, ರೈತರಿಗೆ ವರ?

ಬೆಂಗಳೂರು: ಭಾರತ-ಚೀನ ಸಂಘರ್ಷದ ಹಿನ್ನೆಲೆಯಲ್ಲಿ ಅಲ್ಲಿಂದ ಆಮದಾಗುವ ರೇಷ್ಮೆಗೆ ನಿಗದಿತ ಅವಧಿಗೆ ನಿಷೇಧ ಹೇರುವ ಅಥವಾ ಆಮದು ಸುಂಕ ಹೆಚ್ಚಳಕ್ಕೆ ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆ ಸಿದೆ. ಇದು ಮುಂದಿನ‌ ದಿನಗಳಲ್ಲಿ ರಾಜ್ಯದ ರೇಷ್ಮೆ ಬೆಳೆಗಾರರಿಗೆ ವರವಾಗುವ ಸಾಧ್ಯತೆ ಇದೆ. ಚೀನ ಆಯಪ್‌ ಮತ್ತಿತರ ಉತ್ಪನ್ನ ಗಳಿಗೆ ನಿಷೇಧ ವಿಧಿಸಿದಂತೆ ರೇಷ್ಮೆ ಆಮದು ಕೂಡ ನಿಷೇಧಿಸಬೇಕು. ಇದರಿಂದ ಬೆಳೆಗಾರರು ಮತ್ತು ಸ್ಥಳೀಯ ರೇಷ್ಮೆ ಮಾರುಕಟ್ಟೆಗೆ ಅನುಕೂಲ ಆಗಲಿದೆ ಎಂದು ಕರ್ನಾಟಕವು ಕೇಂದ್ರಕ್ಕೆ ಈಚೆಗೆ ಪತ್ರ ಬರೆದಿದೆ. ರೇಷ್ಮೆ ಬೆಳೆಯುವ ಇತರ ರಾಜ್ಯಗಳಿಂದಲೂ ಒತ್ತಡ ಬಂದಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.....

EXCLUSIVE: Sericulture startup Mori raises $12m Series A to preserve food with silk

So, common sense was wrong. It turns out you can eat silk! But before you drag out that Kimono of yours and swiftly devour it in celebration, hold on a second — you need a crucial bit of cutting-edge protein extraction technology first.   Enter Mori, a savvy sericulture startup spinning out of MIT and Tufts with a plan to reduce food waste by effectively marinating sausages, strawberries or steaks with an imperceptible and edible micro-layer of silk-based proteins. These keep all sorts of food....

ರಾಜ್ಯದಲ್ಲೇ ಮೊದಲ ರೇಷ್ಮೆ ಕೃಷಿ ಮೆಗಾ ಕ್ಲಸ್ಟರ್‌ ರಚನೆ

ಮಂಡ್ಯ ಮಂಜುನಾಥ್‌ ಮದ್ದೂರು: ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ರೈತರ ಆರ್ಥಿಕ ಸುಧಾರಣೆಗಾಗಿ ತಾಲೂಕಿನಲ್ಲಿ ರೇಷ್ಮೆ ಕೃಷಿ ಮೆಗಾ ಕ್ಲಸ್ಟರ್‌ ರಚನೆ ಹಾಗೂ ರೈತ ಉತ್ಪಾದಕ ಕಂಪನಿ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ರಜಿತ್‌ ರಂಜನ್‌ ಒಖಂಡಿಯಾರ್‌ ತಿಳಿಸಿದರು. ಪಟ್ಟಣದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ನಡೆದ ರೇಷ್ಮೆ ಕೃಷಿ ಮೆಗಾ ಕ್ಲಸ್ಟರ್‌ ರಚನೆ, ರೈತ ಉತ್ಪಾದಕ ಕಂಪನಿ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.   ನೇರ ಮಾರಾಟಕ್ಕೆ ಸಹಕಾರ: ರೈತರು ಬೆಳೆದ ರೇಷ್ಮೆ ಬೆಲೆಗೆ ವೈಜ್ಞಾನಿಕ....

Smriti Irani says textiles sector should stop seeking packages, govt finances already strained | Source - Business Today

"Now, it is time for a new direction and new thinking. The industry has the capability. If they reorient themselves, they would not require to depend," Irani said in a webinar     Union Minister Smriti Irani on Sunday asked the textile industry to reorient itself and not depend on financial packages from the government as its finances are already under strain due to coronavirus pandemic.   "It is time for the industry to introspect. The textile industry had been looking for packages or....

ಮಲ್ಬೆರಿ ಮಾನವ ದೇಹದ ಕಾವಲುಗಾರನನ್ನು ರಕ್ಷಿಸುತ್ತದೆ, ದೇಹಕ್ಕೆ ಕರೋನಾ ಪ್ರವೇಶಿಸುವುದನ್ನು ತಡೆಯುತ್ತದೆ | Source From Daily Hunt

ಕರೋನಾ ವೈರಸ್ ಭಯದಿಂದ ಮನೆಗಳಲ್ಲಿ ಬೀಗ ಹಾಕಿರುವ ಜನರಿಗೆ ಪರಿಹಾರದ ಸುದ್ದಿ.  ಮಾನವನ ದೇಹದ ಕುತ್ತಿಗೆಗೆ ಪ್ರಕೃತಿ ಇಟ್ಟಿರುವ ಟಾನ್ಸಿಲ್ಗಳು ವಾಸ್ತವವಾಗಿ ದೇಹದ ಪ್ರಬಲ ಕಾವಲುಗಾರರಾಗಿದ್ದಾರೆ ಮತ್ತು ಕರೋನಾದಂತಹ ಅಪಾಯಕಾರಿ ವೈರಸ್ಗಳ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ದೇಶದ ಪ್ರಸಿದ್ಧ ಗ್ರೀಕ್ ವೈದ್ಯಕೀಯ ತಜ್ಞ ಡಾ. ಸೈಯದ್ ಅಹ್ಮದ್ ಹೇಳಿದ್ದಾರೆ.  ಆದರೆ ಹೆಚ್ಚಿನ ಜನರು ಈ ಸಂಕೇತಗಳನ್ನು ನಿರ್ಲಕ್ಷಿಸುತ್ತಾರೆ.  ಈ ತಪ್ಪಿನಿಂದಾಗಿ, ವೈರಸ್ ಶ್ವಾಸಕೋಶವನ್ನು ತಲುಪುವ ಅವಕಾಶವನ್ನು ಪಡೆಯುತ್ತದೆ. ಟಾನ್ಸಿಲ್ಗಳು ದೇಹವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಬ್ಯಾಕ್ಟೀರಿಯಾ ಮತ್ತು ವೈರಸ್ ಅನ್ನು....
 

SILK ASSOCIATION OF INDIA

Silk Association of India (SAl), is a voluntary organization registered under the Karnataka Societies Act, 1960, in the year 2006.

CONTACT INFORMATION

Silk Association of India, 12, Govindappa Rd, Gandhi Bazaar, Basavanagudi, Bengaluru, Karnataka 560004

silkassociationindia2008@gmail.com

080-26624259 | +91 9448067679